Surprise Me!

ಕೆಲಸ ಅರಸಿ ಬಂದ ಯುವಕನ ದಾರುಣ ಅಂತ್ಯ..! | Sanjay Nagar | Public TV

2022-04-26 3 Dailymotion

ಕೆಲಸ ಅರಸಿ ಬಂದ ಯುವಕನ ದಾರುಣ ಅಂತ್ಯ..! | Sanjay Nagar | Public TV <br /><br />#PublicTV #SanjayNagar #Bengaluru<br /><br />ಡೆಡ್ಲಿ ಕೇಬಲ್‌ಗೆ ಹೋಯ್ತು ಅಮಾಯಕನ ಪ್ರಾಣ..!<br />ಬೆಂಗಳೂರಿನಲ್ಲಿ ಅಕ್ರಮ ಕೇಬಲ್‌ಗೆ ಯುವಕ ಕಿಶೋರ್ ಸಾವು..!<br />ಕೆಲಸ ಅರಸಿ ಬಂದ ಯುವಕನ ದಾರುಣ ಅಂತ್ಯ..!<br />3 ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕಾಗಿ ಬಂದಿದ್ದ ಕಿಶೋರ್<br />ಬೆಂಗಳೂರಿನ ಸಂಜಯನಗರದಲ್ಲಿ ದಾರುಣ ಘಟನೆ<br /><br />ರಸೆಯಲ್ಲಿ ಹರಿದಿದ್ದ ಮೊಬೈಲ್ ಕೇಬಲ್‌ನಿಂದ ಯುವಕ ದಾರುಣ ಸಾವು<br />ಬೆಸ್ಕಾಂ ಯಡವಟ್ಟು ಅಂತಾ ಮೊದಲು ಕುಟುಂಬಸ್ಥರಿಂದ ಪ್ರತಿಭಟನೆ<br />ಸಂಜಯನಗರ ಬೆಸ್ಕಾಂ ಕಚೇರಿ ಮುಂದೆ ಪೋಷಕರಿಂದ ಧರಣಿ<br />ನಂತರ ಕೇಬಲ್ ವೈರ್ ಅಂತಾ ತಿಳಿದು ಪ್ರತಿಭಟನೆ ಕೈಬಿಟ್ಟ ಕುಟುಂಬಸ್ಥರು<br />ಆಸ್ಪತ್ರೆ ಎದುರು ತಾಯಿ, ಕುಟುಂಬಸ್ಥರ ಆಕ್ರಂದನ

Buy Now on CodeCanyon